ಗುರುವಾರ, ಏಪ್ರಿಲ್ 12, 2018

ದೇವನ ಹೆಂಡದಿಂದ

ಇರಿಬೆಗೆ ದೇವ ರೆಕ್ಕೆ ದಯಪಾಲಿಸಿದ ನೆಂದರೆ ಆಯಿತು ಅದರ ಸಾವು ಸಾನಿಯಾ ಬಂದಿತೆಂದು ಅರ್ಥ.
**
ಸೆಟ್ಟೆರಲ್ಲಿ ಎಂಥ ಕಡುಬದವನಾಗ ಲಿ ಲಿಂಬೆ ಹಣ್ಣಿನ ಶ್ಟಾದರು ಚಿನ್ನಕ್ಕೆ ಕೊರತೆ ಇಲ್ಲ
**

ಬಡತನದಲ್ಲಿ ಹುಟ್ಟಿ, ದಟ್ಟ ದಾರಿದ್ರ್ಯ ದಲ್ಲಿ  ಬಾಳಿ ಸಾಯಲು ಅನುಕೂಲವಿ ಲ್ಲದೆ ಇನ್ನೂ ಬದುಕಿದ್ದ ನಾಗರತ್ನಮ್ಮ ಸಹನಾ ಶಕ್ತಿಯಂತೂ ಅದ್ಭುತ
**
7 ರಾತ್ರಿ ಯಾವಾಗಲೋ ಬರಬಹುದಾದ a ನಿದ್ರೆಗಾಗಿ ಅದೆಷ್ಟು ಕಾಯಬೇಕು ಹಗಲೆಲ್ಲವು
**

ಕಾಮೆಂಟ್‌ಗಳಿಲ್ಲ:

ಬ್ಲಾಗ್ ಆರ್ಕೈವ್

Its blog I have created to enter my day to day search & feel like sharing the same with like minded people. I solicit a comment from all my friends.